Saturday, 12 November 2016

ಜೈಲಿನೊಳಗೆ ಮುಸಲ್ಮಾನರೇ ಹತ್ಯೆಯಾಗುತ್ತಿರುವುದೇಕೆ?

ಜೈಲಿನೊಳಗೆ ಮುಸಲ್ಮಾನರೇ ಹತ್ಯೆಯಾಗುತ್ತಿರುವುದೇಕೆ?
ಮೈಸೂರಿನ ಕಾರಾಗೃಹದಲ್ಲಿ ಎರಡು ದಿನಗಳ ಹಿಂದೆ ವಿಚಾರಣಾಧೀನ ಖೈದಿಯಾಗಿದ್ದ ಮುಸ್ತಫಾ ಕಾವೂರು  ಜಾಮೀನಿನ ಮೇಲೆ ಬಿಡುಗಡೆಗೊಳ್ಳುಲು ಕೆಲವೇ ತಾಸುಗಳು ಬಾಕಿಯಿದ್ದ ಸಂದರ್ಭದಲ್ಲಿ ಹತ್ಯೆಯಾಗಿದ್ದಾರೆ. ಈ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇನೆ.

ಅತ್ಯಂತ ಭದ್ರತೆಯಿರುವ ಕಾರಾಗೃಹದಲ್ಲಿಯೇ ಒಬ್ಬನ ಹತ್ಯೆ ನಡೆಯುತ್ತೆಂದಾದರೆ? ಮುಂದಿನ ದಿನಗಳಲ್ಲಿ ಜನಸಾಮಾನ್ಯನ ಜೀವನಾವಸ್ಥೆ ಏನಾಗಬಹುದು?
ಈ ಹತ್ಯೆಯು ಪೂರ್ವ ನಿಯೋಜಿತವಾಗಿಯೇ ನಡೆದಿದೆ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ.

ಬದಲಾವಣೆಗೊಂಡ ನೋಟು ಮತ್ತು ಭಕ್ತನ ಕೂಗು

"ನೋಟು" ಉಳಿಸಲು 
ಹೊರಟ ಭಕ್ತನೊಬ್ಬ,
ಬ್ಯಾಂಕ್ ನ ಸರತಿ ಸಾಲಿನಲ್ಲಿ ನಿಂತು 
"ಓಟು" ಹಾಕಿ ಸೋತೆಬಿಟ್ಟೆ ಎನ್ನುತ್ತಿದ್ದ.

ಬೋಪಾಲ್ ನಕಲಿ ಎನ್ ಕೌಂಟರ್

ಬೋಪಾಲ್ ನಕಲಿ ಎನ್ ಕೌಂಟರ್: 
ನಾಳೆ ನಮ್ಮ ಪ್ರಧಾನಿ ಸಾಹೆಬ್ರು 
"Shoot me" ಎಂದು ಹೇಳಿ, ಸಂಪೂರ್ಣ ಪ್ರಕರಣವನ್ನು ಮುಚ್ಚಿ ಹಾಕಲೂಬಹುದು

ಸ್ವಚ್ಚತೆ ಮತ್ತು ಕಸದ ತೊಟ್ಟಿ

ಅಶುದ್ಧಿಯಿಂದ ಮಲಿನಗೊಂಡಿರುವ ಮನಸ್ಸನ್ನಿಟ್ಟುಕೊಂಡು,
ನಗರವನ್ನು ಸ್ವಚ್ಛ ಮಾಡಲು ಹೊರಟವರನ್ನು ಕಂಡ "ಕಸದ ತೊಟ್ಟಿ" ಯು
ಮನಸ್ಸೊಳಗೆನೇ ಬಿದ್ದು ಬಿದ್ದು ನಗುತ್ತಿತ್ತು.



ಪ್ರತಿಯೊಬ್ಬ ಗ್ರಾಫಿಕ್ ಡಿಸೈನರ್ ನ ನೋವು


All Graphic designers have same feelings 

ಉಡುಪಿ ಚಲೋ

ಇಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ 
ರಾರಾಜಿಸಿದ ನೀಲಿ ಮನಸ್ಸುಗಳು
 ವಿಧಾನ ಸಭೆ, ಲೋಕ ಸಭೆಯಲ್ಲೂ
ರಾರಾಜಿಸುವ ಅವಶ್ಯಕತಯಿದೆ.

ದೇವ ಮತ್ತು ಧರ್ಮ

ಕೆಲವರು 'ದೇವ'ನನ್ನು 
ಆರಾಧಿಸುತ್ತಾರೆ, 
ಇನ್ನು ಕೆಲವರು 
ಧರ್ಮವನ್ನು

ಭಾಷಣದ ಪರಿಣಾಮ

ಭಟ್ರ ಭಾಷಣ ಪರಿಣಾಮದ 
ವಾಟ್ಸಪ್ ಸ್ಟೇಟಸ್
Can't talk, WhatsApp only

Tuesday, 26 July 2016

Fathers Day ಮತ್ತು ಫೇಸ್ಬುಕ್

ಫೇಸ್ಬುಕ್ ನಲ್ಲಿ 
"Happy Fathers Day" 
Status ಹಾಕಿದವ 
ತನ್ನ ತಂದೆಯೊಂದಿಗೆ 
ಮುನಿಸಿಕೊಂಡು 
ವರ್ಷ 2 ಕಳೆದಿತ್ತು.

ಸೌದಿರೆ ಚೂಡು...!



24 ಗಂಟೆ ಚೂಡೂ ತನ್ನಿ ಬೇನಾ..? 
ಸೌದಿಗ್ ಬರು ...!

‪ಗಡ್ಡ‬

ಗಡ್ಡವಿಲ್ಲದ ನನ್ನ
ಮುಖನೋಡಿ,
ಗಡ್ಡಬಿಡಲು ಹೇಳಿದ
ಆತನ ನಾಲಗೆಯು
ಆತನ ಗಡ್ಡಕ್ಕಿಂತ
ಉದ್ದವಾಗಿ ಬೆಳೆದು
ನೇತಾಡುತ್ತಿತ್ತು..!!
-ಕಾಕ

ಗಫ್'ಲತ್ತ್



ಬುಟ್ಟು ಪಿರಿಯೊಗುಂಡು 
ಎದುರು ನಿಕ್ಕೊಗುಂಡು
ಉಂಡಾಕ್ಯದೆಲ್ಲೊಂ ಓದಿ ಚೆಲ್ಲೊಗುಂಡು...!!!
ಸೊತ್ತು ಅಲಿಯೊಗುಂಡು
ಕೆಬುರು ಕರೆಯುಗುಂಡು
ಒನಿಬಾಟ್ಯದೆಲ್ಲೊಂ ಕಾಟಿ ಕೊಡ್ಕೊಗುಂಡು...!!!

ಸೊತ್ತು ಸವಲತ್ತ್ ನಙ ಕ್ವಾನದಾ
ಗತ್ತ್ ಗಫ್'ಲತ್ತ್ ನಂಕ್ ಚೆನ್ನದಾ
ನೇರ್ ತೆರು ನೂರು ನಮುನ
ವಾರೆ ತೆರು ನಂಕೆಂದಿ ಬೇನಾ...!!!?
ನೇರ್ ತೆರುರೊ ಸೊತ್ತು ಸವಲತ್ತ್'ಲ್
ಎಂದೋರು ರಾಹತ್ತ್...!!!!
ವಾರೆ ತೆರುರೊ ಗತ್ತ್ ಗಫ್'ಲತ್ತ್'ಲ್
ಎಂದಿಗಿತ್ತರೆ ಹಾಜತ್ತ್...!!!

ಚಮಚೊ ಚಂದ ಕೊರಿಯ ನ್ಯಾರ
ಪಡಚೊ ಚಂದ...ಚಂದಮೇ ಯಾರ...
ಕೆಲಕೆ ಮೋತುಲು ಉಯ್ಚೊ ನ್ಯಾರ
ತಾಲ್'ರುಲ್ಕ ಹಬರಿಲ್ಲೆಂಗದ್ ಭಾರ...!!!
ನಾವುಂ ನಙಲದ್...ನಾಲುಂ ನಙಲದ್
ಜಾವುಂ ಪೋಲದ್...ಪಾಲುಂ ತೇನದ್
ನಡುಲು ನಾನ್ ನಂಡದ್...ಸೋಕುರು ಕೇಕಿದ್
ನಾನ್ ನಙಲದ್...ಲೆಂಗ್'ರ್ ನೋಕದ್...!!!

ನೇರ್ ನಿಂಡದ್ ಸೋತುಟ್ಟು ಗೆಂದು
ವಾರೆ ನಿಂಡದ್ ಗೆಂದಿಟ್ಟ್ ಸೋಕು
ಬೇಗಮೇ ಸೋಕೊನಾ...
ಮೆಲ್ಲಮೇ ಗೆಂದೊನಾ...
ತೀರ್ಮಾನ ನಿಂಡದ್...
ನಿಂಡೊ ಖಬುರು ನಿಂಡದ್...!!!

-ರಿಲ್ವಾನ್ ಹುಸೈನ್ ವಳಾಲ್

Monday, 30 May 2016

ಕುಬ್ಬೂಸ್ ಪರಿಣಾಮ

ಒರು ರಿಯಾಲ್ ಗ್ ನಾಲ್ ಕುಬ್ಬೂಸ್ ಕಿಟ್ರ್ ಊಡೆ...!
ಸೌದಿಲ್ ಇನ್ನಂಗಲೆ ಅವುತ್ತಂಗ ಪೈಸಕ್ಕಾರ್ ಆಯರ್ ಅವುಡೆ...!



ಐಪಿಎಲ್… IPL


ಗೆದ್ದ ತಂಡ ಪಡೆಯಿತು... 20 ಕೋಟಿ...!
ಸೋತ ತಂಡ ಪಡೆಯಿತು... 11 ಕೋಟಿ...!
ಬಡತನದಿಂದ ಈ ರಾತ್ರಿ ಊಟ ಮಾಡದವರೆಷ್ಟು ಕೋಟಿ…?

Wednesday, 25 May 2016

ಪ್ರವಾಸಿ

ಒಬ್ಬ ಪ್ರವಾಸಿ ಐಪಿಎಲ್ ನಲ್ಲಿ ತನ್ನ ನೆಚ್ಚಿನ ತಂಡ ಗೆದ್ದಿತೆಂದು ಕುಣಿಯುತ್ತಲಿದ್ದ...! ಮತ್ತೊಬ್ಬ ಅದೇ ಕೋಣೆಯಲ್ಲಿ ಕೂತು ಪ್ರವಾಸಿಯ ಕಷ್ಟವನ್ನು ಚೆನ್ನಾಗಿ ಕಥೆ ಕಟ್ಟುತ್ತಿದ್ದ...!!

Tuesday, 17 May 2016

ಫೇಸ್ಬುಕ್ ಸ್ಟೇಟಸ್

ಅಲಿಯಾಂಕ ರೊಟ್ಟ ಒರ್ತ ಚೆಲ್ರ 
ಇದಮೆ ಕಾಲಿ ವಾಟ್ಸಪ್, ಫೇಸ್ ಬುಕ್ ಇಂಟರ್ನೆಟ್ ದುನಿಯಾವು ಅಲ್ಲ,
ಅದ್ರೊ ಪರ್ತ್ ಒರು ದುನಿಯಾವು ಉಂಡು.

ಅಲಿಯಾಂಕ: ಒಕ್ಕಾಲಾ...? 
ಅಪೆಂಗ್ ಆ ದುನಿಯಾವುರೋ ಲಿಂಕ್ ಕಡ್ತ್..
ತೆಲ್ಲ್ ಚೆಕ್ ಅಕಿತ್ ಫೇಸ್ಬುಕ್ ಸ್ಟೇಟಸ್ ಇಡ್ರೆ..

ಕೆಳವ

ಕೊರಿಯಾ ಆಲ್ಮಾರ್, ಕೊರಿಯಾ ಆಲ್ಮಾರೆ
ಇದೆಲೆ, ಬರುಲೆ, ಅಂಗೆನೆಲೆ, ಇಂಗೆನೆಲೆ ಚೆಂತ್ ರೆಸ್ಪೆಕ್ಟ್ ಕೊರ್ತ್ ಬಿಲಿಕ್ರಾರ್...!
ಅಪ್ಪ ಅಯಲ್ ಚೆಲ್ರೊ, ಅಂಗೆನೆ ಬಿಳಿಕಂಡ (ಬಾ, ಪೊ ಬಿಲ್ಚೆಂಗ್ ಮಯ್ಯವು)
ಕೆಳವಮಾರೊ ಬಿಲ್ಚೊ ಫೀಲ್ ಅವ್ರುಂಟು...!😜
ನೇರಾಯ್ಟ್ ಅಯಲ್ ಕೆಲವಮೇ ಅಯ್ತೆ ಇಕ್ರ್...😜😜😜😜

ಚಿರಿಕೆರೆ ಕೊದಿಕ್ಕ್ ರೌನೆ ಅನಿವಾಸಿ

ರಾಯತ್ತ್ಲ್ ಇಕ್ಕೊಂಬೊ ಬಿಯರ್ಚಿಟ್ ಇನ್ನೆ...!
ಸೌದಿಯಲ್ ಉಲ್ಲೆಂಗ ಎಲ್ಲಾ ಮರ ಕುಲ್ಕಿಟ್ ರಾಯತ್ತ್ ಗ್ ಕಾಸ್ ಕಡ್ತ್ ರಾರ್ ಚೆಂತ್...!
ಬನ್ನೆಪ್ಪಲ್ಲೆ ಪಿಡಿಯಾಯೊ... ಈ ಮರ ಕುಲ್ಕ್ ಗೊ ಎತ್ತರೆ ಬಟ ಬಯರ್ ಕೆಟ್ಟಿ ಬೆಕ್ಕ್ ರಾರ್ ಚೆಂತ್...!
ಅಬ್ಬ, ಉಮ್ಮಾ, ಪೆಂಞಯಿ, ಮಕ್ಕ, ಅಂಗಲ್, ಪೆಂಗಲ್ ರೊ ಮೊಗತ್ತ್ಲ್
ಚಿರಿಕೆರೆ ಕೊದಿಕ್ಕ್ ರೌನೆ ಅನಿವಾಸಿ 



Saturday, 12 March 2016

ಸರಕಾರದ ಟಿಪ್ಪು ಜಯಂತಿ: ಕಂಬಿಯೊಳಗೆ ಬಂಧಿಯಾದ ಅಮಾಯಕರು

     
ಕರ್ನಾಟಕದ ರಾಜ್ಯದ ಮಾನ್ಯ ಸಿ.ಎಂ ಸಿದ್ದರಾಮಯ್ಯರವರ ನೇತೃತ್ವದ ಸರಕಾರವು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ತನ್ನ ಮಕ್ಕಳನ್ನು ದೇಶಕ್ಕಾಗಿ ಒತ್ತೆಯಿಟ್ಟು, ರಣರಂಗದಲ್ಲಿ ವೀರ ಮರಣವನ್ನಪ್ಪಿದ, ಅಪ್ಪಟ ದೇಶ ಪ್ರೇಮಿ ಶಹೀದ್ ಟಿಪ್ಪು ಸುಲ್ತಾನರ ರ.ಅ ಜನ್ಮ ದಿನವನ್ನು ಆಚರಿಸುವುದಕ್ಕಾಗಿ ವರ್ಷದ ನವೆಂಬರ್ 10ರ ದಿನವನ್ನು “ಟಿಪ್ಪು ಜನ್ಮ ಜಯಂತಿ ದಿನ” ಎಂಬ ಹೆಸರಿನಲ್ಲಿ ಘೋಷಿಸಿರುವುದು ಶ್ಲಾಘನೀಯ ಮತ್ತು ಅಭಿನಂದನಾರ್ಹವಾಗಿದೆ.
          ಟಿಪ್ಪು ಜನ್ಮ ದಿನವನ್ನು ರಾಜ್ಯದ ಸರ್ವ ಜನತೆಯು ಸಂಭ್ರಮ ಸಡಗರದಿಂದ ಆಚರಿಸಬೇಕಾಗಿದ್ದು ಮತ್ತು ಟಿಪ್ಪು ಸುಲ್ತಾರು ಈ ದೇಶಕ್ಕೆ ಕೊಟ್ಟ ಕೊಡುಗೆ ಮತ್ತು ಇತಿಹಾಸವನ್ನು ಕಟ್ಟಕಡೆಯ ಜನತೆಗೂ ತಲುಪಿಸುವಂತಹ ಕೆಲಸಗಳು ಸರಕಾರದಿಂದ ಆಗಬೇಕಿತ್ತು.  ಆದರೆ ವಿಪರ್ಯಾಸವೆಂದೇ ಹೇಳಬಹುದು ಟಿಪ್ಪು ಸುಲ್ತಾನರ ಜನ್ಮ ಜಯಂತಿಯು ಕೇವಲ ಅಲ್ಪಸಂಖ್ಯಾತರಾದ ಮುಸಲ್ಮಾನರಿಗೆ ಮಾತ್ರ ಮೀಸಲಿಟ್ಟಿದ್ದು.
         ಸರಕಾರದ ಟಿಪ್ಪು ಜಯಂತಿಯ ನೆಪದಲ್ಲಿ ಕರಾಳ ಜಯಂತಿಯನ್ನು ಆಚರಿಸಿದವರು ಈ ರಾಜ್ಯದ ಅಲ್ಪಸಂಖ್ಯಾತರು ಎಂಬುವುದು ಸ್ಪಷ್ಟ. ಟಿಪ್ಪು ಜಯಂತಿ ಸಂದರ್ಭದಲ್ಲಿ ಕೊಡಗಿನಲ್ಲಿ ನಡೆದ ಘಟನೆಯ ಬಗ್ಗೆ ಅವಲೋಕಿಸುವಾಗ ಸರಕಾರವು ಟಿಪ್ಪು ಸುಲ್ತಾನರ ಜಯಂತಿಯನ್ನು ಕೇವಲ ಮುಸಲ್ಮಾನರಿಗೆ ಮಾತ್ರ ಸೀಮಿತವಾಗಿಸಿದೆ ಎಂದು ಕಾಣುತ್ತಿದೆ. ಯಾಕೆಂದರೆ ಕೊಡಗಿನಲ್ಲಿ ಸರಕಾರದ ವತಿಯಿಂದಲೇ ನಡೆದ ಟಿಪ್ಪು ಜಯಂತಿಯಲ್ಲಿ ದೇಶದ್ರೋಹಿಗಳು ನಡೆಸಿದ ಕುಕೃತ್ಯಗಳಿಂದ ಕರಾಳ ದಿನವನ್ನು ಎದುರಿಸುತ್ತಿರುವವರು ಕೊಡಗಿನ ಅಮಾಯಕ ಮುಸಲ್ಮಾನರು. ಜೈಲಿನೊಳಗೆ ಬಂಧಿಯಾಗಿ ದಿನಗಳನ್ನು ಕಣ್ಣೀರಿನೊಂದಿಗೆ ಮುಂದೂಡುತ್ತಿದ್ದಾರೆ. ಹರಸಾಹಸಪಟ್ಟು ಸರಕಾರವು ಆಚರಿಸಿದ ಜನ್ಮ ಜಯಂತಿಯೂ ಶಾಹುಲ್ ಹಮೀದ್ ಎಂಬ ಯುವಕನನ್ನು ಹಾಗೂ ಜನ್ಮ ಜಯಂತಿಯನ್ನು ವಿರೋಧಿಸಿ ದೊಂಬಿ ಗಲಭೆಯಲ್ಲಿದ್ದ ಕುಟ್ಟಪ್ಪ ಎಂಬವರ ಸಾವಿಗೆ ಕಾರಣವಾಯಿತು. ಅಂತೂ ಸರಕಾರದ ಆಚರಣೆಯಲ್ಲೂ ಇಲ್ಲಿನ ಜನಸಾಮಾನ್ಯರಿಗೆ ರಕ್ಷಣೆ ಇಲ್ಲವೆಂದು ಕೊಡಗಿನಲ್ಲಿ ತೋರಿಸಿಕೊಟ್ಟಿತು.
       ಸರಕಾರದ ಜಯಂತಿ ಆಚರಣೆಯಿಂದ  ಹಲವಾರು ಅಲ್ಪಸಂಖ್ಯಾತ ಅಮಾಯಕ ಯುವಕರು ಜೈಲಿನ ಕಂಬಿಯನ್ನು ಎಣಿಸುವಂತೆ ಮಾಡಿರುವುದು ಖೇಧಕರ. ಒಂದಷ್ಟು ಯುವಕರು ಜಾಮೀನಿನ ಮೂಲಕ ಹೊರಬಂದರೆ, ತನ್ನ ಮನೆಗಳಿಗೆ ಆಶ್ರಯವಾಗಿದ್ದ ಕೆಲ ಯುವಕರು ಇಂದು ಜೈಲಿನೊಳಗೆ ಸರಕಾರದ ಮಾಡಿದ ತಪ್ಪಿಗಾಗಿ ನೋವನ್ನು ಅನುಭವಿಸುತ್ತಿದ್ದಾರೆ. ಘಟನೆಗೆ ಕಾರಣರಾದವರು ಹಾಯಾಗಿದ್ದಾರೆ.
ಸರಕಾರ ಈ ತರಹದಲ್ಲಿ ಜನ್ಮ ಜಯಂತಿಯನ್ನು ಆಚರಿಸುವುದನ್ನು ಮುಂದುವರಿಸುವುದಾದರೆ, ದಯವಿಟ್ಟು ನಮಿಗೆ ಇಂತಹ ಆಚರಣೆ ಯಾ ಜಯಂತಿಯ ಅವಶ್ಯಕತೆಯಿಲ್ಲ.

     
ಇಲ್ಲಿನ ಅಲ್ಪಸಂಖ್ಯಾತ ಸಮುದಾಯು ಟಿಪ್ಪು ಸುಲ್ತಾರನ ದೇಶಪ್ರೇಮ ಹಾಗೂ ಅವರ ಅಡಳಿತದ ಸಂದರ್ಭ ಜನಸಾಮಾನ್ಯರು ಸೌಹಾರ್ಧತೆಯಿಂದ ಬಾಳಿ ಬೆಳೆದ ಚರಿತ್ರೆಯ ಬಗ್ಗೆ ಆಳ ಅಧ್ಯಯನ ನಡೆಸಿದವರಾಗಿದ್ದಾರೆ ಎಂಬುವುದು ಸತ್ಯ ವಿಚಾರ. 

Wednesday, 24 February 2016

ಅಮಾನವೀಯ ಕೃತ್ಯಕ್ಕೆ ಮತ್ತೊಮ್ಮೆ ಬೆತ್ತಲಾಯಿತು ಮಂಗಳೂರು

ಅಮಾನವೀಯ ಕೃತ್ಯಕ್ಕೆ ಮತ್ತೊಮ್ಮೆ ಬೆತ್ತಲಾಯಿತು ಬುದ್ಧಿವಂತರ ಜಿಲ್ಲೆ ಎಂದು ಹೇಳಲ್ಪಡುತ್ತಿರುವ ಮಂಗಳೂರು...
ಗಾಂಜಾ ವ್ಯಸನಿಗಳಿಂದ ವಿದ್ಯಾರ್ಥಿಯನ್ನು ನಗ್ನಗೊಳಿಸಿ ಹಲ್ಲೆ