Saturday 12 November 2016

ಜೈಲಿನೊಳಗೆ ಮುಸಲ್ಮಾನರೇ ಹತ್ಯೆಯಾಗುತ್ತಿರುವುದೇಕೆ?

ಜೈಲಿನೊಳಗೆ ಮುಸಲ್ಮಾನರೇ ಹತ್ಯೆಯಾಗುತ್ತಿರುವುದೇಕೆ?
ಮೈಸೂರಿನ ಕಾರಾಗೃಹದಲ್ಲಿ ಎರಡು ದಿನಗಳ ಹಿಂದೆ ವಿಚಾರಣಾಧೀನ ಖೈದಿಯಾಗಿದ್ದ ಮುಸ್ತಫಾ ಕಾವೂರು  ಜಾಮೀನಿನ ಮೇಲೆ ಬಿಡುಗಡೆಗೊಳ್ಳುಲು ಕೆಲವೇ ತಾಸುಗಳು ಬಾಕಿಯಿದ್ದ ಸಂದರ್ಭದಲ್ಲಿ ಹತ್ಯೆಯಾಗಿದ್ದಾರೆ. ಈ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇನೆ.

ಅತ್ಯಂತ ಭದ್ರತೆಯಿರುವ ಕಾರಾಗೃಹದಲ್ಲಿಯೇ ಒಬ್ಬನ ಹತ್ಯೆ ನಡೆಯುತ್ತೆಂದಾದರೆ? ಮುಂದಿನ ದಿನಗಳಲ್ಲಿ ಜನಸಾಮಾನ್ಯನ ಜೀವನಾವಸ್ಥೆ ಏನಾಗಬಹುದು?
ಈ ಹತ್ಯೆಯು ಪೂರ್ವ ನಿಯೋಜಿತವಾಗಿಯೇ ನಡೆದಿದೆ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ.

ಬದಲಾವಣೆಗೊಂಡ ನೋಟು ಮತ್ತು ಭಕ್ತನ ಕೂಗು

"ನೋಟು" ಉಳಿಸಲು 
ಹೊರಟ ಭಕ್ತನೊಬ್ಬ,
ಬ್ಯಾಂಕ್ ನ ಸರತಿ ಸಾಲಿನಲ್ಲಿ ನಿಂತು 
"ಓಟು" ಹಾಕಿ ಸೋತೆಬಿಟ್ಟೆ ಎನ್ನುತ್ತಿದ್ದ.

ಬೋಪಾಲ್ ನಕಲಿ ಎನ್ ಕೌಂಟರ್

ಬೋಪಾಲ್ ನಕಲಿ ಎನ್ ಕೌಂಟರ್: 
ನಾಳೆ ನಮ್ಮ ಪ್ರಧಾನಿ ಸಾಹೆಬ್ರು 
"Shoot me" ಎಂದು ಹೇಳಿ, ಸಂಪೂರ್ಣ ಪ್ರಕರಣವನ್ನು ಮುಚ್ಚಿ ಹಾಕಲೂಬಹುದು

ಸ್ವಚ್ಚತೆ ಮತ್ತು ಕಸದ ತೊಟ್ಟಿ

ಅಶುದ್ಧಿಯಿಂದ ಮಲಿನಗೊಂಡಿರುವ ಮನಸ್ಸನ್ನಿಟ್ಟುಕೊಂಡು,
ನಗರವನ್ನು ಸ್ವಚ್ಛ ಮಾಡಲು ಹೊರಟವರನ್ನು ಕಂಡ "ಕಸದ ತೊಟ್ಟಿ" ಯು
ಮನಸ್ಸೊಳಗೆನೇ ಬಿದ್ದು ಬಿದ್ದು ನಗುತ್ತಿತ್ತು.



ಪ್ರತಿಯೊಬ್ಬ ಗ್ರಾಫಿಕ್ ಡಿಸೈನರ್ ನ ನೋವು


All Graphic designers have same feelings 

ಉಡುಪಿ ಚಲೋ

ಇಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ 
ರಾರಾಜಿಸಿದ ನೀಲಿ ಮನಸ್ಸುಗಳು
 ವಿಧಾನ ಸಭೆ, ಲೋಕ ಸಭೆಯಲ್ಲೂ
ರಾರಾಜಿಸುವ ಅವಶ್ಯಕತಯಿದೆ.

ದೇವ ಮತ್ತು ಧರ್ಮ

ಕೆಲವರು 'ದೇವ'ನನ್ನು 
ಆರಾಧಿಸುತ್ತಾರೆ, 
ಇನ್ನು ಕೆಲವರು 
ಧರ್ಮವನ್ನು

ಭಾಷಣದ ಪರಿಣಾಮ

ಭಟ್ರ ಭಾಷಣ ಪರಿಣಾಮದ 
ವಾಟ್ಸಪ್ ಸ್ಟೇಟಸ್
Can't talk, WhatsApp only