Saturday 12 November 2016

ಜೈಲಿನೊಳಗೆ ಮುಸಲ್ಮಾನರೇ ಹತ್ಯೆಯಾಗುತ್ತಿರುವುದೇಕೆ?

ಜೈಲಿನೊಳಗೆ ಮುಸಲ್ಮಾನರೇ ಹತ್ಯೆಯಾಗುತ್ತಿರುವುದೇಕೆ?
ಮೈಸೂರಿನ ಕಾರಾಗೃಹದಲ್ಲಿ ಎರಡು ದಿನಗಳ ಹಿಂದೆ ವಿಚಾರಣಾಧೀನ ಖೈದಿಯಾಗಿದ್ದ ಮುಸ್ತಫಾ ಕಾವೂರು  ಜಾಮೀನಿನ ಮೇಲೆ ಬಿಡುಗಡೆಗೊಳ್ಳುಲು ಕೆಲವೇ ತಾಸುಗಳು ಬಾಕಿಯಿದ್ದ ಸಂದರ್ಭದಲ್ಲಿ ಹತ್ಯೆಯಾಗಿದ್ದಾರೆ. ಈ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇನೆ.

ಅತ್ಯಂತ ಭದ್ರತೆಯಿರುವ ಕಾರಾಗೃಹದಲ್ಲಿಯೇ ಒಬ್ಬನ ಹತ್ಯೆ ನಡೆಯುತ್ತೆಂದಾದರೆ? ಮುಂದಿನ ದಿನಗಳಲ್ಲಿ ಜನಸಾಮಾನ್ಯನ ಜೀವನಾವಸ್ಥೆ ಏನಾಗಬಹುದು?
ಈ ಹತ್ಯೆಯು ಪೂರ್ವ ನಿಯೋಜಿತವಾಗಿಯೇ ನಡೆದಿದೆ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ.

No comments:

Post a Comment