'ಬೆಂಕಿ' ಕವನ ಪ್ರಕಟಿಸಿ
ಬೆಂಕಿ ಹಚ್ಚಿದ್ದ ಪತ್ರಿಕೆ
ವಿಷಾದ ವ್ಯಕ್ತಪಡಿಸಿತು
ಬೆಂಕಿ ಹಚ್ಚಿದ್ದ ಪತ್ರಿಕೆ
ವಿಷಾದ ವ್ಯಕ್ತಪಡಿಸಿತು
ಮತೀಯವಾದಿಗಳಿಂದ
'ಹೊತ್ತಿ ಉರಿದ ಜಿಲ್ಲೆ'
ತಲೆ ಬರಹ ನಗುತ್ತಿತ್ತು
'ಹೊತ್ತಿ ಉರಿದ ಜಿಲ್ಲೆ'
ತಲೆ ಬರಹ ನಗುತ್ತಿತ್ತು
ಅಂಕೋಲದ ಉದ್ಯಮಿ ಆರ್.ಎನ್ ನಾಯ್ಕ್ ಕೊಲೆ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಹಚ್ಚಿದ ಕಾರಣಕ್ಕಾಗಿ ಇಲಾಖೆಯಿಂದ ಪ್ರಶಂಸನಾ ಪತ್ರ ಮತ್ತು ನಗದು ಬಹುಮಾನ ಸ್ವೀಕರಿದ್ದಾರೆ. 2015 ರಲ್ಲಿ ರಂಝಾನ್ ಹಬ್ಬದ ಸಂದರ್ಭದಲ್ಲಿ ದುಷ್ಕರ್ಮಿಗಳು ಉಪ್ಪಳ್ಳಿ ಪಾಂಚ್ ಪೀರ್ ದರ್ಗಾಕ್ಕೆ ಹಂದಿ ಮಾಂಸ ಹಾಕಿದ್ದ ಪ್ರಕರಣದಲ್ಲಿ ಚಿಕ್ಕಮಗಳೂರು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕೆ ಇಲಾಖೆಯಿಂದ ನಗದು ಪುರಸ್ಕಾರ. ಚಿಕ್ಕಮಗಳೂರು ನಗರ ಮತ್ತು ಆಲ್ದೂರಿನಂತ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ತಮ್ಮ ಅವಧಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಎಲ್ಲರ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ. ಹಾಗೂ ಇನ್ನೂ ಅನೇಕ ಕ್ಲಿಷ್ಟ ಪ್ರಕರಣ ಮತ್ತು ಹಲವು ಸುಲಿಗೆ, ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ ಹಚ್ಚುವಲ್ಲಿ ನಿಷ್ಠಾವಂತತೆಯಿಂದ ಶಿರಸಿ, ಆಲ್ದೂರು, ಚಿಕ್ಕಮಗಳೂರು ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.