ಬಿಜೆಪಿ ಯ ಬೆಂಕಿ ಹಚ್ಚುವ ಸಂಸ್ಕೃತಿಗೆ
ಇತ್ತೀಚೆಗೆ ಗುಲ್ಬಾರ್ಗದಿಂದ ಅಧಿಕೃತ ಚಾಲನೆ ನೀಡಲಾಗಿದೆ..
ಇತ್ತೀಚೆಗೆ ಗುಲ್ಬಾರ್ಗದಿಂದ ಅಧಿಕೃತ ಚಾಲನೆ ನೀಡಲಾಗಿದೆ..
ಹೊತ್ತಿಸಲು ಎಣ್ಣೆ ಸರಬರಾಜು ಮಾಡುವ ಮಾಧ್ಯಮವು
ಹೊತ್ತಿಸಿದ ತಕ್ಷಣವೇ ನಂದಿಸಿ ಹಾಕಿದೆ..
ಹೊತ್ತಿಸಿದ ತಕ್ಷಣವೇ ನಂದಿಸಿ ಹಾಕಿದೆ..
ಬೆಂಕಿಯಿಂದ ನರಳಿ ನೂರ್
ಎಂಬ ಬಡ ಜೀವವು ಕೊನೆಯುಸಿರೆಳೆದಿದೆ..
ಎಂಬ ಬಡ ಜೀವವು ಕೊನೆಯುಸಿರೆಳೆದಿದೆ..
ಅಲ್ಲಾಹುಮ್ಮಘ್ಫಿರ್ಲಹು ವರ್ಹಂಹು
No comments:
Post a Comment