ಚರ್ಚೆಗಳಲಿಲ್ಲ,
ಬ್ರೇಕಿಂಗ್ ನ್ಯೂಸ್ ಗಳಿಲ್ಲ,
ಸ್ಪೋಟಕ ಮಾಹಿತಿಯ ಅಬ್ಬರಗಳಿಲ್ಲ,
ಆರೋಪಿಯ ಬಗ್ಗೆ ಕಲೆ ಹಾಕಲಾದ ಸುದ್ದಿಗಳಿಲ್ಲ
ಮಹತ್ವದ ಸುಳಿವಂತೂ ದೊರೆತೇ ಇಲ್ಲ...
ಬ್ರೇಕಿಂಗ್ ನ್ಯೂಸ್ ಗಳಿಲ್ಲ,
ಸ್ಪೋಟಕ ಮಾಹಿತಿಯ ಅಬ್ಬರಗಳಿಲ್ಲ,
ಆರೋಪಿಯ ಬಗ್ಗೆ ಕಲೆ ಹಾಕಲಾದ ಸುದ್ದಿಗಳಿಲ್ಲ
ಮಹತ್ವದ ಸುಳಿವಂತೂ ದೊರೆತೇ ಇಲ್ಲ...
ಹೇಗೆ ದೊರೆಯುವುದು ಸ್ವಾಮಿ..?
ಬೆಂಕಿ ಹಚ್ಚಿ ಕೊಂದಿದ್ದು
ಸಂಘಪರಿವಾರಿಗಳಲ್ವೇ...
ಬೆಂಕಿ ಹಚ್ಚಿ ಕೊಂದಿದ್ದು
ಸಂಘಪರಿವಾರಿಗಳಲ್ವೇ...
ಗುಲ್ಬರ್ಗಾ ದಲ್ಲಿ ಸಂಘಪರಿವಾರಿಗಳಿಂದ ಬೆಂಕಿ ಹಚ್ಚಿ ನೂರುದ್ದೀನ್ ಎಂಬ ಯುವಕನ ಹತ್ಯೆ
No comments:
Post a Comment