Sunday 16 July 2017

'ಜಿಲ್ಲೆಗೆ ಬೆಂಕಿ ಕೊಡ್ತೇವೆ' ಹಿಂದಿರುವ ಅಜೆಂಡಾ

'ಜಲ್ಲೆಗೆ ಬೆಂಕಿ ಕೊಡ್ತೇವೆ' ಎಂಬ ಹಿಂಸಾತ್ಮಕ ಹೇಳಿಕೆ ಹಾಗೂ ಜಿಲ್ಲೆಗೆ ಬಹಿರಂಗ ಬೆದರಿಕೆ ನೀಡಿದ್ದ #notmyMP ನಳಿನ್ ಕುಮಾರ್ ರವರ ಹೇಳಿಕೆಯ ಭಾಗವಾಗಿ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಯೆಂದು ಜಿಲ್ಲೆಯ ಪ್ರತಿಯೊಬ್ಬ ಜನತೆಯು ಅರಿಯದಷ್ಟು ಮುಗ್ದರಲ್ಲ. 
ನಿಮ್ಮ ಮುಗ್ದತೆ, ಅನುಕಂಪ, ಕನಿಕರ ವೆಲ್ಲವು ರಾಜಕೀಯ ಲಾಭ ಪಡೆಯಲೆಂದು ಸ್ಪಷ್ಟವಾಗಿ ಜಿಲ್ಲೆಯ ಜನತೆಗೆ ಅರಿವಾಗಿದೆ. 
ಮಾನ್ಯ ಚುನಾಯಿತ ಪ್ರತಿನಿಧಿಗಳೇ,
ದ್ವೇಷ ರಾಜಕೀಯವನ್ನು ಕೊನೆಗೊಳಿಸಿ.

No comments:

Post a Comment