Sunday 16 July 2017

'ಬೆಂಕಿ' ಕೊಟ್ಟ ಮಾಧ್ಯಮದಿಂದ ವಿಷಾದ

'ಬೆಂಕಿ' ಕವನ ಪ್ರಕಟಿಸಿ
ಬೆಂಕಿ ಹಚ್ಚಿದ್ದ ಪತ್ರಿಕೆ
ವಿಷಾದ ವ್ಯಕ್ತಪಡಿಸಿತು
ಮತೀಯವಾದಿಗಳಿಂದ
'ಹೊತ್ತಿ ಉರಿದ ಜಿಲ್ಲೆ'
ತಲೆ ಬರಹ ನಗುತ್ತಿತ್ತು

No comments:

Post a Comment