Saturday 15 July 2017

ಪೊಲೀಸ್ ಕಮಿಷನರ್ ಕಚೇರಿ ಉದ್ಘಾಟನೆ: ಪ್ರಭಾಕರ್ ಭಟ್ ಮುಖ್ಯ ಅತಿಥಿ

ಮಂಗಳೂರು ಪೊಲೀಸ್ ಕಮಿಷನರ್ 
ಕಚೇರಿಯ ಉದ್ಘಾಟನೆಯಲ್ಲಿ 
ಮುಖ್ಯ ಅತಿಥಿಯಾಗಿ ಪ್ರಭಾಕರ್ ಭಟ್ 
ವೇದಿಕೆ ಹಂಚಿಕೊಂಡಿರುವುದನ್ನು 
ಅವಲೋಕಿಸುವಾಗ 
ಇಂದಿನ ಎಲ್ಲಾ ಘಟನೆಗೆ ಉತ್ತರ ಲಭಿಸುತ್ತಿದೆ. 
ನಿಲ್ಸಿರಿ ನಿಮ್ ನಾಟಕ...
#JusticeForQuraishi #StopPoliceExcesses #DownWithMangalorePolice 

ಸಿಸಿಬಿ ಪೊಲೀಸರಿಂದ ಅಕ್ರಮ ಬಂಧಿಸಲ್ಪಟ್ಟು, ಕಿಡ್ನಿ ವೈಫಲ್ಯಕ್ಕೊಳಗಾದ ಖುರೈಶಿ ಎಂಬ ಯುವಕನ ಪರವಾಗಿ
ನ್ಯಾಯಯುತ ಪ್ರತಿಭಟನೆ ನಡೆಸುತ್ತಿದ್ದ ಯುವಕರ ಮೇಲೆ 
ಲಾಠಿ ಚಾರ್ಜ್ ನಡೆದ ಸಂದರ್ಭ ಹೊಳೆದದ್ದು

No comments:

Post a Comment