Saturday 15 July 2017

ಗುದ್ದು-ಯೋಗಿ ಆದಿತ್ಯನಾಥ್

ಯೋಗಿ ಆದಿತ್ಯನಾಥ್ 
ಸರಕಾರದಿಂದ
ಹಿಂದುಳಿದ ವರ್ಗಕ್ಕೆ 
ಶಿಕ್ಷಣದ ಮೀಸಲಾತಿ ರದ್ದು, ಸುದ್ದಿ...
ಅಧಿಕಾರಕ್ಕೇರಿಸುವಾಗ
ಸಮಾಜ ಅರಿತಿರಲಿಲ್ಲ
ಕಾವಿಯೊಳಗಿನ ಪೆದ್ದು ಬುದ್ದಿ...

No comments:

Post a Comment